ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಪ್ರವೀಣ್ ಮಂಜೇಶ್ವರ ನಿರ್ದೇಶನದ "ಯಾರಿವನು" ಕಿರುಚಿತ್ರ ಬಿಡುಗಡೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಪರೀಕ್ಷೆಯಲ್ಲಿ ಅಂಕ ಬರಲಿಲ್ಲ ಎಂದು ಬೈಯ್ದ ತಂದೆಯೋರ್ವ ತನ್ನ ಮಗನನ್ನು ರಾತ್ರೋರಾತ್ರಿ ಮನೆಯಿಂದ ಹೊರ ದಬ್ಬುತ್ತಾನೆ. ಆದರೆ ಆ ಬಳಿಕ ಆ ಹುಡುಗ ಏನಾದ.... ಮರಳಿ ಮನೆ ಸೇರಿದನೇ...ಹೇಗೆ ಎಂಬೆಲ್ಲ ಕುತೂಹಲ ಭರಿತ ಕಥಾನಕದೊಂದಿಗೆ ಸಮರ್ಥ ನಿರ್ದೇಶನ, ಚಿತ್ರೀಕರಣಗಳನ್ನೊಳಗೊಂಡ "ಯಾರಿವನು" ಕಿರುಚಿತ್ರ ಶುಕ್ರವಾರ ಮಧ್ಯಾಹ್ನ ಯೂಟ್ಯೂಬ್ ಚಾನೆಲ್ ನಲ್ಲಿ ವಿಧ್ಯುಕ್ತವಾಗಿ ಬಿಡುಗಡೆಗೊಂಡಿದೆ.


Post a Comment

ನವೀನ ಹಳೆಯದು