ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಶ್ರೀರಾಮ ಸ್ತುತಿ- ಸರಳಿ ಈಶ್ವರ ಪ್ರಕಾಶ್ ಅವರ ಧ್ವನಿಯಲ್ಲಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



| ಶ್ರೀರಾಮ ಜಯರಾಮ ಜಯ ಜಯ ರಾಮ | 

ಕೋಟ್ಯಂತರ ಮಂದಿ ಹಿಂದುಗಳ ಕನಸು ನನಸಾಗುವ ಸಂಭ್ರಮ 

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಆ.5ರಂದು ಪೂರ್ವಾಹ್ಣ 11.30ಕ್ಕೆ ನಮ್ಮೆಲ್ಲರ ಆರಾಧ್ಯ ಶ್ರೀರಾಮನ ಭವ್ಯ ಮಂದಿರದ ಭೂಮಿಪೂಜೆ ನಡೆಯಲಿದೆ.

ಈ ಪುಣ್ಯ ಕ್ಷಣದ ಸಂಭ್ರಮ ಮನೆ ಮನೆಗಳಲ್ಲಿ ನಡೆಯಬೇಕಿದೆ. ಸಂಭ್ರಮದೊಂದಿಗೆ ಸರಳಿ ಈಶ್ವರ ಪ್ರಕಾಶ್ ಬೆಂಗಳೂರು ಅವರ ಕಂಠಸ್ವರದಲ್ಲಿ ಅದ್ಭುತವಾಗಿ ಮೂಡಿಬಂದ
ಶ್ರೀರಾಮ ಸ್ತುತಿ ಯನ್ನು ಆಲಿಸೋಣ.

(Audio Courtesy: ಈಶ್ವರ ಪ್ರಕಾಶ್ ಸರಳಿ)

Post a Comment

ನವೀನ ಹಳೆಯದು