ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ವಂದೇ ಮಾತರಂ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ದೇಶಕ್ಕೆ 'ವಂದೇ ಮಾತರಂ' ಐಕ್ಯಮಂತ್ರ ನೀಡಿದ ಬಂಕಿಮ್ ಚಂದ್ರ ಚಟರ್ಜಿ

"ವಂದೇ ಮಾತರಂ"-- ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಡಿ ಹಚ್ಚಿದ, ಜಾತಿ-ಧರ್ಮಗಳನ್ನು ಮೀರಿ ಕೋಟ್ಯಾಂತರ ಜನರನ್ನು ಒಗ್ಗೂಡಿಸಿದ ಈ ಹಾಡು ಇಂದಿಗೂ ಚಿರನೂತನ. ಭಾರತೀಯರಲ್ಲಿ ರಾಷ್ಟ್ರೀಯತೆಯನ್ನು, ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಬಡಿದೆಬ್ಬಿಸಿದ ಈ ಹಾಡಿನ ಸಾಲುಗಳು ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಸ್ಫೂರ್ತಿಯನ್ನೇ ನೀಡಿದವು. ಭಾರತೀಯರನ್ನು ಒಗ್ಗೂಡಿಸಿದ ಈ ಮಹಾನ್ ಮಂತ್ರದ ರಚನೆಕಾರ ಕವಿ- ಕಾದಂಬರಿಕಾರ ಬಂಕಿಮ್ ಚಂದ್ರ ಚಟರ್ಜಿ. ತನ್ನ ಐತಿಹಾಸಿಕ ರಚನೆಗಳ ಮೂಲಕ ದೇಶದ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಹೊಂದಿದವರು ಇವರು.


Post a Comment

ನವೀನ ಹಳೆಯದು