ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 (ವೀಡಿಯೋ) ದನದ ಕೊಟ್ಟಿಗೆಗೆ ಬಂದ ಹಾವನ್ನು ಹಿಡಿದು ಕಾಡಿಗೆ ಬಿಟ್ಟರು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


 

ಮಡಿಕೇರಿ: ತಾಲೂಕಿನ ಮೇಕೇರಿ ಅರ್ವತೊಕ್ಲು ಬಳಿಯ ತೆನ್ನಿರ ಗಣೇಶ್ ಎಂಬುವರ ದನದ ಕೊಟ್ಟಿಗೆ ಸಮೀಪ 6 ಅಡಿ ಉದ್ದದ ನಾಗರಹಾವು ಕಂಡು ಬಂದಿತ್ತು, ಇದನ್ನು ‌ಗಮನಿಸಿದ ಮನೆಯವರು ಸ್ಥಳೀಯರಾದ ಪಿಯುಸ್‌ ಪೆರೇರ ಅವರಿಗೆ ತಿಳಿಸಿದ್ದು ತಕ್ಷಣವೇ ಪಿಯುಸ್ ಅವರು ಅಗಮಿಸಿ ಹಾವನ್ನು ಯಶಸ್ವಿಯಾಗಿ ಹಿಡಿದರು. ಹಾವನ್ನು ಹಿಡಿದ ನಂತರ ಕೊಯನಾಡು ಅರಣ್ಯಕ್ಕೆ ಬಿಡಲಾಯಿತು.



Post a Comment

ನವೀನ ಹಳೆಯದು