ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ವೀಕ್ಷಿಸಿ: ''ಮನದಾಸೆ.... ಯಾಕೋ ನಿನ್ನನ್ನು ಕಂಡಾಗ...' ಸುಂದರ ಚಿತ್ರಕಾವ್ಯ ಯೂಟ್ಯೂಬ್‌ನಲ್ಲಿ ಬಿಡುಗಡೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಬಿಬಿ ಕ್ರಿಯೇಶನ್ಸ್‌ ಪಾಣಾಜೆ ಅವರ ನಿರ್ಮಾಣದ ಸುಂದರ ದೃಶ್ಯಕಾವ್ಯ ಮನದಾಸೆ.... ಯಾಕೋ ನಿನ್ನನ್ನು ಕಂಡಾಗ.... ಇಂದು ಯೂಟ್ಯೂಬ್ ಮತ್ತು ಫೇಸ್‌ಬುಕ್‌ ಪುಟಗಳಲ್ಲಿ ಬಿಡುಗಡೆಯಾಗಿದೆ.


ಬಿಬಿ ಕ್ರಿಯೇಶನ್ಸ್‌ ಮಾರ್ಗದರ್ಶಕರಾದ ಮಹಾಬಲೇಶ್ವರ ಭಟ್ ಗಿಳಿಯಾಲು (ತಾತ ಗಿಳಿಯಾಲು) ರಚಿಸಿ ನಿರ್ದೇಶಿಸಿರುವ ಸುಂದರ ಚಿತ್ರಕಾವ್ಯಕ್ಕೆ ಟಿ.ವಿ ಗಿರಿ ಕುರ್ನಾಡು ಇವರ ಸ್ವರ ಸಂಯೋಜನೆ ಹಾಗೂ ಗಾಯನವಿದ್ದು, ಯೋಗೀಶ್‌ ಕಡಂದೇಲು ಅವರ ಕುಂಚ ಕಲೆಯ ಸೊಗಡಿದೆ.

Post a Comment

ನವೀನ ಹಳೆಯದು