ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಅವನಿಯ ಚೆಲುವು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


 

ತನ್ನ ಬಿಟ್ಟು ಅಮ್ಮ ತೌಕ್ತೆ

ಚೆನ್ನನೂರ ಹೊಕ್ಕಳೆಂದು

ಚಿಣ್ಣ ಮೋಡ ಖಿನ್ನವಾಗಿ

ಅತ್ತುಬಿಟ್ಟಿತು

ಬಣ್ಣ ತುಂಬಿ ಬಂದ ರವಿಯ

ಚೆನ್ನಮಾತಿಗೊಲಿದು ನಲಿದು

ತನ್ನತನಕೆ ನಟ್ಟಹಗಲು

ಮತ್ತೆ ಮರಳಿತು

*ಸುಪ್ತದೀಪ್ತಿ

Post a Comment

أحدث أقدم