ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಶುಭೋದಯ-31 ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಕಣ್ಣಾಮುಚ್ಚೇ ಕಾಡೇಗೂಡೇ

ಅಡಗಿದವನು ಸೂರ್ಯ

ಬಿಟ್ಟೇ ಬಿಟ್ಟೇ ನಮ್ಮಯ ಹಕ್ಕೀ

ಅರಸುವವನು ಚಂದ್ರ

ಅಡಗುತ ಅರಸುತ ಸುತ್ತುತ ಸುಳಿಯುತ

ಕಬ್ಬಟ್ಟೆ ಸರಿಸಿ ಅವನ ಕಂಡ ನಗುಬೆಳಗು

*ಸುಪ್ತದೀಪ್ತಿ

Post a Comment

ನವೀನ ಹಳೆಯದು