ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ನಂಬಿದೆ ನಿನ್ನ ನಾಗಾಭರಣ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಆಲಿಸಿ: ಭಕ್ತಿಗೀತೆ- ನಂಬಿದೆ ನಿನ್ನ ನಾಗಾಭರಣ

ಗಾಯಕಿ: ಬಿ.ಕೆ ಸುಮಿತ್ರಾ


ನಂಬಿದೆ ನಿನ್ನ ನಾಗಾಭರಣ 

ಕಾಯೋ ಕರುಣಾಮಯನನ್ನ

                            ||ನಂಬಿದೆ||


ನಿನ್ನೀ ನಾಮವು ಒಂದೇ 

ನೀಗಿಸ ಬಲ್ಲುದು ಬಾಧೆ

                           ||ನಿನ್ನೀ||

ತನುಮನ ಜೀವನ ಪಾವನವಯ್ಯ

ಶಂಭೋ ಎನ್ನಲು ಇಲ್ಲ ಭಯ

                          ||ನಂಬಿದೆ||


ಬಾಡದ ಹೂವಿನ ಮಾಲೆ

ಬಾಗಿಸು ಪಾದದ ಮೇಲೆ

                        ||ಬಾಡದ||

ಪ್ರೇಮ ಮಯ ನಿನಗೆ ಜಯ||2||

ನನ್ನ ಜೀವನ ನಿನ್ನಲಿ ತನ್ಮಯ

ಬಾಳಿನ ಹಾದಿಯ ಬೆಳಗಯ್ಯ

                        ||ನಂಬಿದೆ||


ಲೋಕವ ಕಾಯುವ ಸ್ವಾಮೀ

ಭಿಕ್ಷೆಯ ಬೇಡಿದ ಪ್ರೇಮಿ

                        ||ಲೋಕವ||

ಭಸ್ಮ ಮಯ ಬಿಲ್ವಪ್ರಿಯ||2||

ನನ್ನೀ ದೇಹವೆ ನಿನ್ನಯ ಆಲಯ

ಸೇವಾ ಭಾಗ್ಯವ ನೀಡಯ್ಯ

                        ||ನಂಬಿದೆ||


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

ನವೀನ ಹಳೆಯದು