ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಾವಗೀತೆ- ಅಳುವ ಕಡಲೊಳು ತೇಲಿಬರುತಿದೆ ನಗೆಯ ಹಾಯಿದೋಣಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಗಾಯಕರು: ಪಿ. ಕಾಳಿಂಗ ರಾವ್


ಕನ್ನಡ ಜಾನಪದ ಹಾಡುಗಳ ಸರದಾರ, ಭಾವಗೀತೆಗಳಿಗೆ ಸಂಗೀತ ರಚಿಸಿ ಭಾವಗೀತೆಗಳ ಒಂದು ಹುಚ್ಚು ಸೃಷ್ಟಿ ಮಾಡಿದ ಮಹಾನ್ ಗಾಯಕ ಶ್ರೀ ಪಾಂಡೇಶ್ವರ ಕಾಳಿಂಗ ರಾಯರ 107ನೇ ಜನ್ಮದಿನ ಇಂದು.‌ (ಹುಟ್ಟಿದ ದಿನಾಂಕ 31.08.1914)


ಇಂತಹ ಮಹಾನ್ ಗಾಯಕರಿಗೆ ನನ್ನ ನುಡಿನಮನಗಳು... ಅವರ ನೆನಪಿನಲ್ಲಿ ಒಂದು ಮಧುರ ಭಾವಗೀತೆ.." ಅಳುವ ಕಡಲೊಳು ತೇಲಿ‌ಬರುತಲಿದೆ ನಗೆಯ ಹಾಯಿ ದೋಣಿ" ಕೇಳಿ ಆನಂದಿಸಿ‌.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

ನವೀನ ಹಳೆಯದು