ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಟಿಟ್ಟಿಭ ಹಕ್ಕಿಯ ಕಥೆ- ಪುಟಾಣಿ ಅಕ್ಷರಳಿಂದ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಮಕ್ಕಳೆಲ್ಲರಿಗೂ ಕಥೆ ಕೇಳುವುದು ಮತ್ತು ಹೇಳುವುದು ಎಂದರೆ ಬಹಳ ಇಷ್ಟ. ಇದರಿಂದ ಮಕ್ಕಳ ಕಲ್ಪನಾ ಸಾಮರ್ಥ್ಯ ಹೆಚ್ಚುವುದಲ್ಲದೆ, ಸಾಹಿತ್ಯದೆಡೆಗೂ ಅವರು ಆಸಕ್ತರಾಗುತ್ತಾರೆ. ಈಗ ಕೇಳಿ ಪುಟಾಣಿ ಅಕ್ಷರ ಕೆ. ಸಿ ಅವಳಿಂದ ಪಂಚತಂತ್ರ ಕಥೆಗಳಿಂದ ಆಯ್ದ 'ಟಿಟ್ಟಿಭ ಹಕ್ಕಿಯ ಕಥೆ'



ಪುಟಾಣಿ ಅಕ್ಷರ ಕೆ.ಸಿ ಪುತ್ತೂರಿನ ಸುದಾನ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ. ಲೇಖಕಿ, ಅಂಕಣಗಾರ್ತಿ ಕವಿತಾ ಅಡೂರು ಅವರ ಪುತ್ರಿ ಈಕೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

أحدث أقدم