ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಗುಣವಾಯಿತೆನ್ನ ಭವರೋಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



 

ಗುಣವಾಯಿತೆನ್ನ ಭವರೋಗ 

ಕೃಷ್ಣನೆಂಬ ವೈದ್ಯ ದೊರಕಿದನು

                 ||ಗುಣವಾಯಿತೆನ್ನ||

ಗುಣವಾಗುವವರಿಗೆ ಎಣೆಯಿಲ್ಲ 

ಗುಣವಂತರಾಗುವರು ಭವದೆಲ್ಲ

              ||ಗುಣವಾಗುವವರಿಗೆ||

                 || ಗುಣವಾಯಿತೆನ್ನ||


ಸಂತತ ಹರಿಭಕ್ತಿ ಅನುಪಾನ ,

ಸಂತತ ಗುರುಭಕ್ತಿ ಮರುಪಾನ

                          ||ಸಂತತ||

ಸಂತತ ಶ್ರವಣ ಕಠಿನ ಪಥ್ಯ ||2||

ಸಂತತ ಕೀರ್ತನ ಉಷ್ಣೋದಕ||2||

                    ||ಗುಣವಾಯಿತೆನ್ನ||


ಸಹಸ್ರನಾಮದಿ ತಾ ವಂದ್ಯ 

ಸಕಲ ಸ್ವತಂತ್ರಕೆ ತಾ ಬಾಧ್ಯ

                                 ||ಸಹಸ್ರ||

ಹರಿ ಸರ್ವೋತ್ತಮನೆಂಬ ವೈದ್ಯಾ...ಆ...||2||

ಪುರಂದರವಿಠಲನೆ ನಿರವದ್ಯ||2||

                    ||ಗುಣವಾಯಿತೆನ್ನ||




Post a Comment

ನವೀನ ಹಳೆಯದು