ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಮನವ ಶೋಧಿಸಬೇಕು ನಿತ್ಯ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಆಲಿಸಿ: ಭಕ್ತಿಗೀತೆ- ಮನವ ಶೋಧಿಸಬೇಕು ನಿತ್ಯ

ರಚನೆ: ಶ್ರೀ ಪುರಂದರ ದಾಸರು

ಗಾಯನ: ಶ್ರೀ ವಿದ್ಯಾಭೂಷಣರು



ಮನವ ಶೋಧಿಸಬೇಕು ನಿತ್ಯಾ

ದಿನ ದಿನ ಮಾಡುವ ಪಾಪ ಪುಣ್ಯದ ವೆಚ್ಚ

                                      ||ಮನವ||


ಧರ್ಮ ಅಧರ್ಮ ವಿಂಗಡಿಸಿ 

ಅಧರ್ಮದ ನರಗಳ ಬೇರ ಕತ್ತರಿಸಿ

                                     ||ಮನವ||


ನಿರ್ಮಲಾಚಾರದಿ ಚರಿಸಿ ||2||

ಪರಬೊಮ್ಮ ಮೂರುತಿ 

ಪಾದಕಮಲವ ಭಜಿಸಿ

                                   ||ಮನವ||


ತನುವ ಖಂಡಿಸಿ ಒಮ್ಮೆ ಮಾಣೋ 

ನಿನ್ನಮನವ ದಂಡಿಸಿ 

ಪರಮಾತ್ಮನ್ನ ಕಾಣೋ||ತನುವ||

ಕೊನೆಗೆ ನಿನ್ನೊಳಗೆ ನೀ ಜಾಣೋ ||2||

ಮುಕ್ತಿ ನಿನಗೆ ದೂರಿಲ್ಲವು 

ಒಂದೇ ಗೇಣೊ

                                ||ಮನವ||


ಆತನವರಿಗೆ ಕೇಡಿಲ್ಲ ,ಅವ ಪಾತಕ

ಪತಿತ ಸಂಗವ ಮಾಡುವನಲ್ಲ

                            ||ಆತನವರಿಗೆ||

ನೀತಿವಂತರು ಕೇಳಿರೆಲ್ಲ ||2||

ನಮಗಾತನೆ ಗತಿ ಈವ ಪುರಂದರವಿಠಲ

                             ||ಮನವ||


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

أحدث أقدم