ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ದೇಶಭಕ್ತಿಗೀತೆ- ಏಳಿ ವೀರ ಯೋಧರೇ ದೇಶಸೇವೆಗೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಆಲಿಸಿ: ದೇಶಭಕ್ತಿಗೀತೆ- ಏಳಿ ವೀರ ಯೋಧರೇ ದೇಶಸೇವೆಗೆ

74ನೇ ಗಣರಾಜ್ಯೋತ್ಸವದ ಅಂಗವಾಗಿ ವಿಶೇಷ  ದೇಶಭಕ್ತಿ ಗೀತೆ ಗಾಯನ.

ರಚನೆ ಸಂಗೀತ, ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ Podcast episode cover art



ರಾಗ- ಹಿಂದೋಳ

ಏಳಿ ವೀರ ಯೋಧರೆ ದೇಶದ ಸೇವೆಗೆ 

ಕ್ರಾಂತಿ ಪುರುಷರಾಳಿದ ಭರತ ನಾಡಿಗೆ! (ಪಲ್ಲವಿ)


ಒಂದೆ ಮತ ಒಂದೆ ಕುಲ ಎಂದು ತಿಳಿಯಿರಿ 

ಸ್ವಾತಂತ್ರ್ಯಕೆ ಗತಿಸಿದವರ ಚರಿತೆ ಸ್ಮರಿಸಿರಿ.

ಗಾಂಧಿ ಬುದಗದ ಏಸು ಬಸವ ನುಡಿಯ ಕೇಳಿರಿ

ದೇಶಕಾಗಿ ಶ್ರಮಿಸ ಬನ್ನಿ ತ್ಯಾಗ ವೀರರೇ. (ಏಳಿವೀರ)


ಭಾಷೆ ಯಾವುದಾದರೇನು ದೇಶ ಒಂದೆ ಅಲ್ಲವೆ 

ಶಾಂತಿ, ಸಹನೆ ಪ್ರೀತಿಯು ಆದರ್ಶವಲ್ಲವೆ 

ನಾಡು ನುಡಿಗೆ ಫಣವ ತೊಡಿ ದೇಶಕಾಗಿ ಇಂದೆ ಮಡಿ

ಐಕ್ಯತೆಯ ಮಂತ್ರದಡಿ ನುಗ್ಗಿ ನಡಿ ಬೇಗ ನಡಿ (ಏಳಿ ವೀರ ಯೋಧರೆ)


Post a Comment

أحدث أقدم