ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 (ವೀಡಿಯೋ) ಶ್ರೀರಾಮನ ನೈವೇದ್ಯಕ್ಕೆ ಭತ್ತದ ನಾಟಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಇಂದು ಪಳ್ಳತ್ತಡ್ಕ ವಲಯದ ಏತಡ್ಕ ವೈ.ಕೆ. ಗಣಪತಿ ಭಟ್ಟರ ಘಟಕದ ಚಂದ್ರಶೇಖರರವರ ಭತ್ತದ ಗದ್ದೆಯಲ್ಲಿ ಸಂಭ್ರಮದ ವಾತಾವರಣ. ಶ್ರೀರಾಮ ದೇವರ ನೈವೇದ್ಯ ಕ್ಕಾಗಿ ಶ್ರಮದಾನದ ಮುಖಾಂತರ ಭತ್ತ ಬೆಳೆಯುವ ಯೋಜನೆಗೆ ನೇಜಿ ನೆಡುವ ಮೂಲಕ ಚಾಲನೆ ನೀಡಲಾಯಿತು.






Post a Comment

ನವೀನ ಹಳೆಯದು