ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಹಕ್ಕಿಗಳಾಗುವ ನಾವು.... ಹಾರುತ ಮರೆಯುವ ನೋವು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಸಾಮಾನ್ಯ ಪಿಕಳಾರಗಳು ನಮ್ಮ ಅಡುಗೆಯ ಮನೆಯ ಒಳಗೆ ಬಂದು ಬಾಳೆಹಣ್ಣು ತಿಂದು ಹೋಗುವುದನ್ನು ಅನೇಕ ಸಲ ನೋಡಿದ್ದೇವೆ .ಆದರೆ ಈ ಬುಲ್ಬುಲ್ ಭಿನ್ನವಾಗಿದೆ ಮೌನವಾಗಿದೆ ಮತ್ತು ನಿಧಾನಕ್ಕೆ ಅತ್ತಿಂದಿತ್ತ ಹಾರಾಡುತ್ತಾ ಹೂವುಗಳ ಮಕರಂದವನ್ನು ಹೀರುವುದು ಹಾರುವ ಕೀಟಗಳನ್ನು ಭಕ್ಷಣೆ ಮಾಡುವುದು ಮಾಡುತ್ತಿರುತ್ತವೆ.


Post a Comment

ನವೀನ ಹಳೆಯದು