ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಹಂದಾಡಿಯ ಸಿರಿಯನ್ನೊಮ್ಮೆ ಬಂದು ನೋಡಿ... ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಉಡುಪಿ ಜಿಲ್ಲೆಯ ಬ್ರಹ್ಮಾವರದ ಹಂದಾಡಿ ಪ್ರಕೃತಿ ಸೌಂದರ್ಯದ ನೆಲೆವೀಡು. ಸುತ್ತ ಹಸಿರಿನ ಬಯಲು, ಹೊಲ-ಗದ್ದೆಗಳು, ತೆಂಗಿನ ತೋಟಗಳು ಸೌಂದರ್ಯದ ಸಿರಿಗೆ ಮುಕುಟದಂತಿವೆ.

ಬೆಳಗಿನ ಜಾವ ಹಂದಾಡಿ ಪರಿಸರದಲ್ಲಿ ಮಳೆಗಾಲದ ಕಾರ್ಮೋಡ ಮುಸುಕಿದ ಆಗಸ, ಹಸಿರ ಬಯಲು, ನೀಳವಾದ ವೃಕ್ಷಗಳು- ಇವೆಲ್ಲ ಸೇರಿ ಸೃಷ್ಟಿಸಿದ ಸುಂದರ ಅನುಭೂತಿ ಮೋಹನ್ ಉಡುಪರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

Post a Comment

أحدث أقدم