ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಅಷ್ಟಮಿ ವಿಶೇಷ ಚಿತ್ರ ಸಂಪುಟ: ಮುದ್ದುಕೃಷ್ಣ- ಪುಟಾಣಿ ಕೃಷ್ಣ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಮುದ್ದುಕೃಷ್ಣ ವೇಷದಲ್ಲಿ ಪುಟಾಣಿಗಳಾದ ಸಂವೃತ ಮತ್ತು ಸಂಪ್ರೀತ್

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಪೊಡವಿಗೊಡೆಯ, ಕಡೆಗೋಲು ಕೃಷ್ಣ, ಗೋಪಿಕೆಯರ ಮನ ಕದ್ದ ಕೃಷ್ಣ, ಗೀತಾಚಾರ್ಯ, ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಎಂದು ಘೋಷಿಸಿದ, ಒಂದು ದಳ ಶ್ರೀತುಳಸಿ ಬಿಂದು ಗಂಧೋದಕದಿಂದ ತೃಪ್ತನಾಗುವ ಬಂಧು ಶ್ರೀಕೃಷ್ಣನ ಜನ್ಮದಿನ.

ಪ್ರತಿ ವರ್ಷದಂತೆ ಈ ವರ್ಷವೂ ಇದ್ದಿದ್ದರೆ ಇಂದು ಎಲ್ಲೆಲ್ಲೂ ಮುದ್ದುಕೃಷ್ಣ, ಬಾಲಕೃಷ್ಣನ ವೇಷ ಧರಿಸಿದ ಪುಟಾಣಿಗಳು, ಸಾರ್ವಜನಿಕ ಉತ್ಸವಗಳು ನಡೆಯುತ್ತಿದ್ದವು. ಆದರೆ ಕಣ್ಣಿಗೆ ಕಾಣಿಸದ ಮನುಕುಲದ ವೈರಿಯ ಕಾರಣದಿಂದಾಗಿ ಹಬ್ಬದ ಸಂಭ್ರಮ ಮನೆಗಳಿಗೆ ಸೀಮಿತವಾಗಿದೆ.

ತಮ್ಮ ತಮ್ಮ ಮನೆಗಳಲ್ಲೇ ಕೃಷ್ಣ ವೇಷ ಧರಿಸಿ ಸಂಭ್ರಮಪಟ್ಟ ಪುಟಾಣಿಗಳ ಚಿತ್ರ ಸಂಪುಟಕ್ಕೆ ಈ ಪುಟ ಮೀಸಲು. ನೋಡಿ ಕಣ್ತುಂಬಿಕೊಳ್ಳಿ.





                                          ಪುಟಾಣಿ ಕೃಷ್ಣನಾಗಿ ಅದ್ವೈತ್‌


                      ಮಾಹಿಯಾ ಚೇತನ್, ಬೆಂಗಳೂರು (ತಂದೆ: ಚೇತನ್‌, ತಾಯಿ: ರೀನಾ)


ಸ್ರಗ್ವೀ ಆರ್ .ಭಟ್ (9 ವರ್ಷ 9 ತಿಂಗಳು), ಶಾರ್ವಿ ಆರ್.ಭಟ್ (1 ವರ್ಷ 5 ತಿಂಗಳು), ಮಂಗಳೂರು







ಪ್ರಭವ್‌ ಕೃಷ್ಣ (ಜನ್ಮದಿನ: 25/10/2019)


                    ಸುಧನ್ವ ಎಸ್ ಭಟ್


ಸುಧೀಶ ಎಸ್ ಭಟ್


ತನಯ್ ಹೆಗಡೆ  (ಜನ್ಮದಿನಾಂಕ: 17/5/2019)


 ಪೂರ್ವಜ್  (ತಂದೆ - ಹರೀಶ ಕುಲಾಲ್, ತಾಯಿ - ಹರ್ಷಿತಾ, ಐವರ್ನಾಡು ಮನೆ ಸುಳ್ಯ ತಾಲೂಕು)


ಪ್ರದ್ಯುಮ್ನ ಪಿ (2 ವರ್ಷ 10 ತಿಂಗಳು)  (ತಂದೆ: ಪ್ರದೀಪ್ ಎಚ್ ಎಲ್-, ತಾಯಿ: ಸೀಮಾ ಭಟ್, ಕಿರ್ಕೋಡು)


ಸಮೃದ್ಧಿ ಎಸ್ ಭಟ್ (ಕೃಷ್ಣ ಮತ್ತು ರಾಧೆಯ ವೇಷದಲ್ಲಿ) ತಂದೆ: ಶ್ಯಾಮ ಭಟ್, ತಾಯಿ: ರಾಜೇಶ್ವರಿ ಶ್ಯಾಮ ಭಟ್, ಶಿವಮೊಗ್ಗ


 

                 ಮಧುಘ್ನ (6ವರ್ಷ) ತಂದೆ: ಪ್ರಶಾಂತ, ತಾಯಿ: ಮೀನಾರಶ್ಮಿ ಗುರುಕುಲ, ನಿಟ್ಟೆ


          ಮಹನ್ಯು, ತಂದೆ: ಪ್ರಶಾಂತ, ತಾಯಿ: ಮೀನಾರಶ್ಮಿ, ಗುರುಕುಲ, ನಿಟ್ಟೆ


ಪರ್ಜನ್ಯ (3.5 ವರ್ಷ) ತಂದೆ: ಮೋಹನ, ತಾಯಿ: ಸದೋದಿತಾ, ಗುರುಕುಲ, ನಿಟ್ಟೆ

ಸಾಯಿ ಶ್ರಿಯಾನ್ (1 ವರ್ಷ) ತಂದೆ: ಬಾಲಕೃಷ್ಣ ಭಟ್, ತಾಯಿ: ಸಂಧ್ಯಾ ಬಾಲಕೃಷ್ಣ, ಮಂಗಳೂರು


ಸಮನ್ಯು ಎಂ.ಎಚ್ (ಮೂರೂವರೆ ವರ್ಷ) ತಂದೆ: ಹೇಮಂತ್ ಸಂಪಾಜೆ, ತಾಯಿ: ದಯಾಮಣಿ
ಬೆಂಗಳೂರು

 

ಸೃಷ್ಟಿ (3 ವರ್ಷ) ತಂದೆ: ಸಂದೀಪ್, ತಾಯಿ: ಶ್ರೀಲೇಖಾ ಮಂಗಳೂರು

ತನುಷ್ಕಾ ಬೆಂಗಳೂರು (3 ವರ್ಷ); ತಂದೆ- ರವಿ, ತಾಯಿ- ಸಾವಿತ್ರಿ

ಪುಟಾಣಿ ಆರುಷಿ, ಬೆಂಗಳೂರು- ರಾಧೆಯ ವೇಷದಲ್ಲಿ (ತಂದೆ: ಮಹಮದ್ ಶಕೀರ್, ತಾಯಿ: ಮೀರಾ)


 

ಅವ್ಯಕ್ತ್ ಪಿ ಬಂಗೇರಾ ಪುತ್ತೂರು (ತಂದೆ- ಪ್ರವೀಣ್‌ಚಂದ್ರ, ತಾಯಿ- ರಶ್ಮಿ)



ಅಭಿನವ ಶ್ಯಾಮ (ಪ್ರಾಯ: 9 ವರ್ಷ), ತಂದೆ: ಈಶ್ವರ ಚಂದ್ರ ಪ್ರಸಾದ್ ಕುಳಮರ್ವ, ತಾಯಿ: ಸುನೀತಾ ಕುಳಮರ್ವ



ಅಮೇಯ ಕಾರ್ಕಳ (1 ವರ್ಷ) ತಂದೆ- ವಿಜಯ ಮುರಾರಿ, ತಾಯಿ- ಸೌಮ್ಯ

 


ಹಿರಣ್ಮಯ ಕೆ, ಪುತ್ತೂರು ( 2 ವರ್ಷ 10 ತಿಂಗಳು), ತಂದೆ- ವಿಜಯ ಗಣಪತಿ, ತಾಯಿ- ಸ್ವಾತಿ

 


ಸಮರ್ಥ ಬಿ.ಎಲ್ (2 ವರ್ಷ), ತಂದೆ- ಲಲಿತಕೃಷ್ಣ, ತಾಯಿ- ಪ್ರಜ್ಞಾ ಲಲಿತಕೃಷ್ಣ, ಬೆಂಗಳೂರು

 

 

 ಶ್ರೀಶ ಕೃಷ್ಣ (ಜನ್ಮದಿನಾಂಕ: 16/5/2017)


 

ರಾಧೆ- ಆರಾಧ್ಯಾ ಎಂ ಭಟ್ (6 ವರ್ಷ 4 ತಿಂಗಳು); ಕೃಷ್ಣ- ಸಾನಿಧ್ಯಾ ಎಂ ಭಟ್ (1 ವರ್ಷ 5 ತಿಂಗಳು)

ತಂದೆ: ಜಯಕೃಷ್ಣ ಮುನಿಯಂಗಳ, ತಾಯಿ: ಅಕ್ಷತಾ ಭಟ್ ಮುನಿಯಂಗಳ


   ಗೌರವ್ ಜೆ.ಪಿ (ತಂದೆ- ಜಗದೀಶ್ ಪಣಂಬು, ತಾಯಿ- ವಿಜೇತಾ ಜೆ.ಪಿ), ನರಿಮೊಗರು- ಪುತ್ತೂರು.


 


ರಾಧೆಯಾಗಿ ಅಭಿರಾಮ (5 ವರ್ಷ), ಕೃಷ್ಣನಾಗಿ ರಾಧಾಶ್ಯಾಮ (4 ವರ್ಷ)

(ತಂದೆ: ರಾಮಚಂದ್ರ ಮುಳಿಯಾಲ, ತಾಯಿ- ಧನ್ಯಾ ಮುಳಿಯಾಲ)

ಅವ್ಯಕ್ತಕೃಷ್ಣ ಪಂಜಿತ್ತಡ್ಕ (ತಂದೆ: ಶ್ರೀಶಕುಮಾರ, ತಾಯಿ: ಶೈಲಾ)



ಶಿವಚರಣ, ಅಡ್ಕತ್ತಿಮಾರು- ಮಂಜೇಶ್ವರ. (ತಂದೆ: ತಿರುಮಲೇಶ್ವರ, ತಾಯಿ: ಅನುಪ್ರಿಯಾ)


ಅದ್ವಯ ದಿವಾಣ (ತಂದೆ: ಶ್ರೀಹರ್ಷ ದಿವಾಣ, ತಾಯಿ: ಭಾಗ್ಯ ದಿವಾಣ)


ಸ್ವಸ್ತಿಕ್ ಶರ್ಮ ಮೊಳೆಯಾರು (ತಂದೆ: ಶ್ಯಾಮ ಕುಮಾರ ಮೊಳೆಯಾರು, ತಾಯಿ: ಕಾವ್ಯ)


ಸಾತ್ವಿಕ್ ಕೃಷ್ಣ, (4 ವರ್ಷ)
ತಂದೆ: ವೆಂಕಟೇಶ್ ಪ್ರಸಾದ್-, ತಾಯಿ: ಅರ್ಚನಾ ತಲಂಜೇರಿ


ಕ್ಷೀರಜ್‌, ಮಂಗಳೂರು (ತಂದೆ: ಕೃಷ್ಣರಾಜ ಚುಳ್ಳಿಕ್ಕಾನ, ತಾಯಿ: ಸ್ತುತಿ ಕೃಷ್ಣರಾಜ)



ಆರ್ಯನ್, ತಂದೆ: ರಾಜೇಶ್ ಪೂಜಾರಿ, ತಾಯಿ: ವೈಶಾಲಿ, ಕೆರ್ವಾಶೆ



ಎಚ್.ಎಸ್. ಸುಪದ ಗುಪ್ತ, ತಾಯಿ:  ಸುಧಾ ಬಿ.ಆರ್.,  ತಂದೆ: ಸಂದೀಪ್ ಎಂ.
ಹುಣಸೂರು,  ಮೈಸೂರು ಜಿಲ್ಲೆ


ಋತ್ವಿನ್, ತಂದೆ: ರಜನಿಕಾಂತ್ ಬಲಯಾ, ತಾಯಿ: ವಿದ್ಯಾ ಕುಂಬ್ರ, ಸರ್ವೆ 



ಶಾರ್ವಿನ್, ತಂದೆ: ಯೋಗೀಶ್, ತಾಯಿ: ರತ್ನಾವತಿ ಬಲಯಾ, ಕುಂಬ್ರ


ಸೂರಜ್ ಸಂದೀಪ್ ಸಿನ್ಹಾ,  ತಂದೆ: ಸಂದೀಪ್ ಸಿನ್ಹಾ, ತಾಯಿ: ಸುಷ್ಮಾ ಸಂದೀಪ್, ಬೆಂಗಳೂರು



ಸುಹಾನ್, ತಂದೆ: ಲಿಂಗಪ್ಪ ಬಲಯಾ, ತಾಯಿ: ಬಬಿತಾ ಕುಂಬ್ರ, ಸರ್ವೆ

ಅನ್ವೀಕ್ಷಾ  ಮುಳಿಯಾಲ (5 ವರ್ಷ), ಅನಿತೇಜ ಮುಳಿಯಾಲ (1.5 ವರ್ಷ) 
(ಹೆತ್ತವರು: ಅಮರೇಶ- ಅರ್ಪಿತಾ ಮುಳಿಯಾಲ)


Post a Comment

ನವೀನ ಹಳೆಯದು