ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 (ವೀಡಿಯೋ) ದ.ಕ ಜಿಲ್ಲೆಯಾದ್ಯಂತ ಭಾರೀ ಮಳೆ: ಉಕ್ಕಿ ಹರಿಯುತ್ತಿರುವ ನದಿಗಳು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 

ಉಪ್ಪಿನಂಗಡಿ: ಅಪಾಯದ ಮಟ್ಟ ಮೀರಿದ ನೇತ್ರಾವತಿ ಹರಿವು, ಕೊಚ್ಚಿಹೋದ ಪಿಕಪ್ ವಾಹನ

ಉಪ್ಪಿನಂಗಡಿಯ ಕಾಂಚನದಲ್ಲಿ ಪಿಕಪ್ ವಾಹನವೊಂದು ನದಿ ನೀರಿನಲ್ಲಿ ಕೊಚ್ಚಿಹೋಗಿದೆ.

ಕಳೆದ ವರ್ಷವೂ ಇದೇ ದಿನ ನೇತ್ರಾವತಿ ಪ್ರವಾಹ ಮೇರೆ ಮೀರಿ ಹರಿದು ಅಪಾರ ಹಾನಿಯುಂಟಾಗಿತ್ತು.


ಕಾಸರಗೋಡು ಪುತ್ತಿಗೆಯಲ್ಲಿ ಶ್ರೀ ಸುಬ್ರಾಯ ದೇವಸ್ಥಾನದ ಅಂಗಳಕ್ಕೆ ನುಗ್ಗಿದ ನೆರೆ ನೀರು.

ಕಾಸರಗೋಡು ಪುತ್ತಿಗೆಯಲ್ಲಿ ಶ್ರೀ ಸುಬ್ರಾಯ ದೇವಸ್ಥಾನದ ಅಂಗಳಕ್ಕೆ ನುಗ್ಗಿದ ನೆರೆ ನೀರು.

ಬಂಟ್ವಾಳ ಅಜಿಲಮೊಗರುವಿನಲ್ಲಿ ನೇತ್ರಾವತಿಯ ಪ್ರವಾಹದಿಂದ ಮುಳುಗಡೆ.

ಬಂಟ್ವಾಳ ಅಜಿಲಮೊಗರುವಿನಲ್ಲಿ ನೇತ್ರಾವತಿಯ ಪ್ರವಾಹದಿಂದ ಮುಳುಗಡೆ.


Post a Comment

أحدث أقدم