ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 (ಫೋಟೋ ಗ್ಯಾಲರಿ) ಕರಾವಳಿ ಮಳೆ ಹಾನಿ ಚಿತ್ರಗಳು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವೆಡೆ ಪ್ರವಾಹ, ಭೂಕುಸಿತಗಳು ಉಂಟಾಗಿವೆ.



ಉಡುಪಿಯ ದೊಡ್ಡಣ್ಣಗುಡ್ಡೆ, ಪೆರಂಪಳ್ಳಿ ಪ್ರದೇಶಗಳಲ್ಲಿ ಜನರ ರಕ್ಷಣಾ ಕಾರ್ಯಾಚರಣೆ.





ಮಂಗಳೂರಿನ ಬಜಪೆ ಸಮೀಪ ಆದ್ಯಪಾಡಿ-ಕೆಂಜಾರು ಬಳಿ ಗುಡ್ಡೆ ಜರಿತ.

ಮಂಗಳೂರಿನ ನೀರುಮಾರ್ಗ ಬಳಿ ಕುಸಿದ ಕಾಂಕ್ರೀಟ್ ರಸ್ತೆ


ಉಡುಪಿ ನಗರದ ಸಿಟಿ ಆಸ್ಪತ್ರೆಯೊಳಕ್ಕೆ ನುಗ್ಗಿದ ನೆರೆ ನೀರು




ಉಡುಪಿ ಇಂದ್ರಾಳಿ ಸಮೀಪ ಮನೆಗಳಿಗೆ ನೀರು ನುಗ್ಗಿರುವುದು.


ಉಡುಪಿ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃತಕ ನೆರೆ.




ಭಾರೀ ಮಳೆ ಹಿನ್ನೆಲೆ ಉಡುಪಿ ಯಲ್ಲಿ ಕೃತಕ ನೆರೆ.


       ಉಡುಪಿ ಮಠದ ಸುತ್ತ ಕೃತಕ ನೆರೆ.


.

ಉಡುಪಿ ಮಠದ ರಾಜಾಂಗಣದ ಒಳಗೆ ನೀರು.









ಭಾರೀ ಮಳೆಯಿಂದ ಜಲಾವೃತಗೊಂಡ ಕಾಸರಗೋಡಿನ ಪ್ರಸಿದ್ಧ ಕ್ಷೇತ್ರ ಮಧೂರು ದೇವಸ್ಥಾನದ ದೃಶ್ಯಗಳು

ತುಂಬಿ ಹರಿಯುತ್ತಿರುವ ಮಧುವಾಹಿನಿ ನದಿಯಿಂದಾಗಿ ಸುತ್ತಲಿನ ಗ್ರಾಮಗಳೆಲ್ಲ ಮುಳುಗಡೆಯಾಗಿವೆ.


Post a Comment

ನವೀನ ಹಳೆಯದು