ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



 ಆಲಿಸಿ: ಭಕ್ತಿಗೀತೆ- ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ

ರಚನೆ: ಪುರಂದರ ದಾಸರು

ಗಾಯನ: ಶ್ರೀ ವಿದ್ಯಾಭೂಷಣ



ಅಂಜಿಕಿನ್ಯಾತಕಯ್ಯಾ  ಸಜ್ಜನರಿಗೆ
ಅಂಜಿಕಿನ್ಯಾತಕಯ್ಯಾ ||ಅಂಜಿಕಿನ್ಯಾತಕಯ್ಯಾ||
ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ||2||
                                ||ಅಂಜಿಕಿನ್ಯಾತಕಯ್ಯಾ||

ಕನಸ್ಸಿಲಿ ಮನಸ್ಸಿಲಿ ಕಳವಳವಾದರೆ||2||
ಹನುಮನ ನೆನೆದರೆ||2||
ಹಾರಿ ಹೋಗದೆ ಪಾಪ
                              ||ಅಂಜಿಕಿನ್ಯಾತಕಯ್ಯಾ||

ರೋಮ ರೋಮಕೆ ಕೋಟಿಲಿಂಗ ಉದ್ಧರಿಸಿದ||2||
ಭೀಮನ ನೆನೆದರೆ||3||
ಬಿಟ್ಟು ಹೋಗದೆ ಭೀತಿ ||ಅಂಜಿಕಿನ್ಯಾತಕಯ್ಯಾ||

ಪುರಂದರವಿಠ್ಠಲನ ಪೂಜೆಯ ಮಾಡುವ||3||
ಗುರಮಧ್ವರಾಯರ||3||
ಸ್ಮರಣೆ ಮಾಡಿದ ಮೇಲೆ
                                ||ಅಂಜಿಕಿನ್ಯಾತಕಯ್ಯಾ||

Post a Comment

ನವೀನ ಹಳೆಯದು