ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಕೃಷ್ಣನಾಮ ಜಪಂ ಮಂಗಳಂ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಆಲಿಸಿ: ಭಕ್ತಿಗೀತೆ- ಕೃಷ್ಣನಾಮ ಜಪಂ ಮಂಗಳಂ


ಕೃಷ್ಣನಾಮ ಜಪಂ ಮಂಗಳಂ ||2||

ಹರಿಚರಣ ಸ್ಮರಣ ಪೂರ್ಣ 

ಸರ್ವ ಮಂಗಳಂ

ಹರಿಚರಣ ಸ್ಮರಣತರು ನಿತ್ಯ ಮಂಗಳಂ

                             ||ಕೃಷ್ಣನಾಮ||


ಕೃಷ್ಣನಾಮ ಮಂತ್ರ ಮಂಗಳಂ

ಶ್ರೀ ಕೃಷ್ಣನ ಶ್ರೀ ಪಾದವ ಸೇರಿನ

                             ||ಕೃಷ್ಣನಾಮ||

ಮನದಲ್ಲಿ ಶ್ರೀ ಕೃಷ್ಣನು 

ನೆಲೆಸಿರಲು ಹುಣ್ಣಿಮೆ

ಅದುವೆ ಈ ಜನ್ಮದ ಸೌಭಾಗ್ಯ||2||

                              ||ಕೃಷ್ಣನಾಮ||


ನಾರಾಯಣ ನಾಮ ಮೋಕ್ಷಕಂ

ನಾರದಾದಿ ಮುನಿಜನ ಸಂಸೇವಿತಂ

                             ||ನಾರಾಯಣ||

ಶಾಪತಾಪ ನಿವಾರಣಂ 

ಸರ್ವಪಾಪ ಹರಣಂ

ಅನುಪಮನ ಜನ್ಮದಿನ ಮೋಕ್ಷಕಾರಣಂ||2||

                                ||ಕೃಷ್ಣನಾಮ||


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

ನವೀನ ಹಳೆಯದು