ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಮುಕ್ತಕ ಗಾಯನ- ಜೋಗುಳದ ಹಾಡಂತೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಆಲಿಸಿ: ಮುಕ್ತಕ ಗಾಯನ- ಜೋಗುಳದ ಹಾಡಂತೆ

ರಚನೆ: ಗುಣಾಜೆ ರಾಮಚಂದ್ರ ಭಟ್

ಗಾಯನ: ವಸಂತ ಬಾರಡ್ಕ



ಮುಕ್ತಕಗಳು

********

ಜೋಗುಳದ ಹಾಡಂತೆ ಮಳೆ ಧಾರೆ ಸುರಿಯುತ್ತ

ತೂಗುತಿವೆ ತೊಟ್ಟಿಲನು ಸುಖ ನಿದ್ದೆಗೆ

ಕೂಗುತಿವೆ ಮಂಡೂಕ ಹೊಲದಲ್ಲಿ ಗುಂಪಾಗಿ

ರಾಗದಲಿ ಮೇಳಯಿಸಿ -ರಾಮಚಂದ್ರ.


*******

ಮಳೆಗಾಲ ಬಂದಾಗ ಬೋಳಾದ ಬಯಲಲ್ಲಿ

ಕಳೆ ತುಂಬಲೆನ್ನುತ್ತ ತೃಣ ಚಿಗುರಿವೆ

ಬೆಳೆಯನ್ನು ಕೊಡಲೆಂದು ತೆಂಗಡಕೆ ತೂಗುತ್ತ

ನೆಲಕೆಲ್ಲ ಶೃಂಗಾರ -ರಾಮಚಂದ್ರ.


-ಗುಣಾಜೆ ರಾಮಚಂದ್ರ ಭಟ್


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

أحدث أقدم