ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ನಾರಿ ಶಿರೋಮಣಿ - 'ಬಾಗಿಲು ತಟ್ಟುವ ಪದ' ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಶ್ರೀಹರಿಯು ಬಾಗಿಲನ್ನು ತೆರೆ ಎಂದು ಹೇಳಿದಾಗ ಲಕ್ಷ್ಮೀದೇವಿಯು ನಿನ್ನ ಹೆಸರು, ಪರಿಚಯವನ್ನು  ಹೇಳಿದರೆ ಮಾತ್ರ ಬಾಗಿಲು ತೆರೆಯುತ್ತೇನೆ ಎನ್ನುತ್ತಾಳೆ. ಆಗ ಶ್ರೀಹರಿಯು ತನ್ನ ದಶಾವತಾರಗಳ ಬಗೆಗೆ ಹೇಳುತ್ತಾನೆ.  ಲಕ್ಷ್ಮೀದೇವಿಯು ಅದ್ಯಾವುದೂ ತನಗೆ  ತಿಳಿಯದು ಎಂಬಂತೆ ಮೂದಲಿಸಿ, ಹೊರಟು ಹೋಗು ಎನ್ನುತ್ತಾಳೆ. ಕೊನೆಗೆ ತಾನೆ ಮೋಹನ ವಿಠಲ ಎಂದು ಹೇಳಿದಾಗ ಕದವನ್ನು ತೆರೆದು, ತನ್ನ ಅಪರಾಧವನ್ನು ಕ್ಷಮಿಸು ಎಂದು ಪಾದಕ್ಕೆ ಎರಗುತ್ತಾಳೆ. ದೇವ ದಂಪತಿಗಳ ಸರಸ, ಸವಿ ಮುನಿಸು, ವಿನೋದಗಳನ್ನು ಸ್ವಾರಸ್ಯಪೂರ್ಣವಾಗಿ ಈ ಹಾಡಿನಲ್ಲಿ ಚಿತ್ರಿಸಲಾಗಿದೆ. 


ಪುತ್ತೂರಿನ ಸುದಾನ ಶಾಲೆಯಲ್ಲಿ ಇನ್ನೀಗ ಆರನೇ ತರಗತಿಗೆ ಪಾದಾರ್ಪಣೆ ಮಾಡಲಿರುವ ಅಕ್ಷರ ಕೆ ಸಿ ಈ ಹಾಡನ್ನು ಹಾಡುವ ಪ್ರಯತ್ನವನ್ನು ಮಾಡಿದ್ದಾಳೆ.


Post a Comment

ನವೀನ ಹಳೆಯದು