ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 63ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 63ನೇ ಸರ್ಗ

ತ್ರಿಷಷ್ಟಿತಮಃ ಸರ್ಗಃ 

ತಪಸ್ಸಿನ ಫಲವಾಗಿ ವಿಶ್ವಾಮಿತ್ರರಿಗೆ ಋಷಿತ್ವ-ಮಹರ್ಷಿತ್ವ ಪ್ರಾಪ್ತಿ; ಮೇನಕೆಯ ಮೂಲಕ ವಿಶ್ವಾಮಿತ್ರರ ತಪೋಭಂಗ; ಬ್ರಹ್ಮರ್ಷಿಗಳಾಗಲು ಘೋರ ತಪಶ್ಚರಣೆ.




ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ




||ಓಮ್ ತತ್ ಸತ್ ||

ಬಾಲಕಾಂಡ- ತ್ರಿಷಷ್ಟಿತಮಸ್ಸರ್ಗಃ

ಪೂರ್ಣೇವರ್ಷ ಸಹಸ್ರೇತು ವ್ರತಸ್ನಾನಂ ಮಹಾಮುನಿಮ್ |
ಅಭ್ಯಾಗಚ್ಛನ್ ಸುರಾಸ್ಸರ್ವೇ ತಪಃ ಫಲಚಿಕೀರ್ಷವಃ ||

ಅಬ್ರವೀತ್ ಸುಮಹಾತೇಜಾ ಬ್ರಹ್ಮಾ ಸುರುಚಿರಂ ವಚಃ |
ಋಷಿತ್ವಮಸಿ ಭದ್ರಂತೇ ಸ್ವಾರ್ಜಿತೈಃ ಕರ್ಮಭಿಃ ಶುಭೈಃ ||

ತಮೇವಮುಕ್ತ್ವಾ ದೇವೇಶಃ ತ್ರಿದಿವಂ ಪುನರಭ್ಯಗಾತ್ |
ವಿಶ್ವಾಮಿತ್ರೋ ಮಹಾತೇಜಾ ಭೂಯಸ್ತೇಪೇ ಮಹಾತಪಃ||

ತತಃ ಕಾಲೇನ ಮಹತಾ ಮೇನಕಾ ಪರಮಾಪ್ಸರಾಃ |
ಪುಷ್ಕರೇಷು ನರಶ್ರೇಷ್ಠ ಸ್ನಾತುಂ ಸಮುಪಚಕ್ರಮೇ ||

ತಾಂ ದದರ್ಶ ಮಹಾತೇಜಾ ಮೇನಕಾಂ ಕುಶಿಕಾತ್ಮಜಃ |
ರೂಪೇಣಾಪ್ರತಿಮಾಂ ತತ್ರ ವಿದ್ಯುತಂ ಜಲದೇ ಯಥಾ ||

ದೃಷ್ಟ್ವಾ ಕಂದರ್ಪವಶಗೋ ಮುನಿಃ ತಾಂ ಇದಮಬ್ರವೀತ್ |
ಅಪ್ಸರಃ ಸ್ವಾಗತಂ ತೇ ಅಸ್ತು ವಸಚೇಹ ಮಮಾಶ್ರಮೇ ||

ಅನುಗೃಹೀಷ್ವ ಭದ್ರಂ ತೇ ಮದನೇನ ಸುಮೋಹಿತಮ್ |
ಇತ್ಯುಕ್ತಾ ಸಾ ವರಾರೋಹಾ ತತ್ರ ವಾಸಮಥಾಕರೋತ್ ||

ತಸ್ಯಾಂ ವಸಂತ್ಯಾಂ ವರ್ಷಾಣಿ ಪಂಚ ಪಂಚ ರಾಘವ |
ವಿಶ್ವಾಮಿತ್ರಾಶ್ರಮೇ ರಾಮ ಸುಖೇನ ವ್ಯತಿಚಕ್ರಮುಃ ||

ಅಥಕಾಲೇ ಗತೇ ತಸ್ಮಿನ್ ವಿಶ್ವಾಮಿತ್ರೋ ಮಹಾಮುನಿಃ|
ಸವ್ರೀಡ ಇವ ಸಂವೃತ್ತಃ ಚಿಂತಾಶೋಕಪರಾಯಣಃ ||

ಬುದ್ಧಿಃ ಮುನೇಃ ಸಮುತ್ಪನಾ ಸಾಮರ್ಷಾ ರಘುನಂದನ |
ಸರ್ವಂ ಸುರಾಣಾಂ ಕರ್ಮೈತತ್ ತಪೋಪಹರಣಂ ಮಹತ್ ||

ಅಹೋರಾತ್ರಾಪದೇಶೇನ ಗತಾ ಸಂವತ್ಸರಾ ದಶ |
ಕಾಮಮೋಹಾಭಿ ಭೂತಸ್ಯ ವಿಘ್ನೋ ಅಯಂ ಪ್ರತ್ಯುಪಸ್ಥಿತಃ ||

ವಿನಿಶ್ಶ್ವಸನ್ ಮುನಿವರಃ ಪಶ್ಚಾತ್ತಾಪೇನ ದುಃಖಿತಃ |
ಭೀತಾ ಮಪ್ಸರಸಂ ದೃಷ್ಟ್ವಾ ವೇಪಂತೀಂ ಪ್ರಾಂಜಲಿಂ ಸ್ಥಿತಾಮ್ ||

ಮೇನಕಾಂ ಮಧುರೈರ್ವಾಕ್ಯೈಃ ವಿಸೃಜ್ಯ ಕುಶಿಕಾತ್ಮಜಃ |
ಉತ್ತರಂ ಪರ್ವತಂ ರಾಮ ವಿಶ್ವಾಮಿತ್ರೋ ಜಗಾಮ ಹ ||

ಸಕೃತ್ವಾ ನೈಷ್ಠಿಕೀಂ ಬುದ್ಧಿಂ ಜೇತು ಕಾಮೋ ಮಹಾಯಶಾಃ |
ಕೌಶಿಕೀತೀರಾಮಾಸಾದ್ಯ ತಪಸ್ತೇಪೇ ಸುದಾರುಣಂ ||

ತಸ್ಯ ವರ್ಷ ಸಹಸ್ರಂತು ಘೋರಂ ತಪ ಉಪಾಸತಃ |
ಉತ್ತರೇ ಪರ್ವತೇ ರಾಮ ದೇವತಾನಂ ಅಭೂತ್ಭಯಮ್||

ಆಮಂತ್ರಯನ್ ಸಮಾಗಮ್ಯ ಸರ್ವೇ ಸರ್ಷಿಗಣಾಸ್ಸುರಾಃ |
ಮಹರ್ಷಿ ಶಬ್ದಂ ಲಭತಾಂ ಸಾಧ್ವಯಂ ಕುಶಿಕಾತ್ಮಜಃ ||

ದೇವತಾನಾಂ ವಚಃ ಶ್ರುತ್ವಾ ಸರ್ವಲೋಕ ಪಿತಾಮಹಃ |
ಅಬ್ರವೀನ್ಮಧುರಂ ವಾಕ್ಯಂ ವಿಶ್ವಾಮಿತ್ರಂ ತಪೋಧನಮ್ ||

ಮಹರ್ಷೇ ಸ್ವಾಗತಂ ವತ್ಸ ತಪಸೋಗ್ರೇಣ ತೋಷಿತಃ |
ಮಹತ್ತ್ವಮ್ ಋಷಿಮುಖ್ಯತ್ವಂ ದದಾಮಿ ತವ ಕೌಶಿಕ ||

ಬ್ರಹ್ಮಣಸ್ಸವಚಃ ಶ್ರುತ್ವಾ ಸರ್ವಲೋಕೇಶ್ವರಸ್ಯ ಹ |
ನವಿಷಣ್ಣೋ ನ ಸಂತುಷ್ಠೋ ವಿಶ್ವಾಮಿತ್ರಃ ತಪೋಧನಃ ||

ಪ್ರಾಂಜಲಿಃ ಪ್ರಣತೋ ಭೂತ್ವಾ ಸರ್ವಲೋಕ ಪಿತಾಮಹಮ್|
ಪ್ರತ್ಯುವಾಚ ತತೋ ವಾಚಂ ವಿಶ್ವಾಮಿತ್ರೋ ಮಹಾಮುನಿಃ ||

ಮಹರ್ಷಿಶಬ್ದಮತುಲಂ ಸ್ವಾರ್ಜಿತೈಃ ಕರ್ಮಭಿಶ್ಶುಭೈಃ |
ಯದಿ ಮೇ ಭಗವಾನಾಹ ತತೋsಹಂ ವಿಜಿತೇಂದ್ರಿಯಃ ||

ತಂ ಉವಾಚ ತತೋ ಬ್ರಹ್ಮ ನ ತಾವತ್ ಜಿತೇಂದ್ರಿಯಃ |
ಯತಸ್ವ ಮುನಿಶಾರ್ದೂಲ ಇತ್ಯುಕ್ತ್ವಾ ತ್ರಿದಿವಂ ಗತಃ ||

ವಿಪ್ರಸ್ಥಿತೇಷು ದೇವೇಷು ವಿಶ್ವಾಮಿತ್ರೋ ಮಹಾಮುನಿಃ |
ಊರ್ಧ್ವಬಾಹುಃ ನಿರಾಲಂಬೋ ವಾಯುಭಕ್ಷಃ ತಪಶ್ಚರನ್ ||

ಘರ್ಮೇ ಪಂಚತಪಾಭೂತ್ವಾ ವರ್ಷಾಕಾಸಸಂಶ್ರಯಃ |
ಶಿಶಿರೇ ಸಲಿಲಸ್ಥಾಯೀ ರಾತ್ಯಹಾನಿ ತಪೋಧನಃ |
ಏವಂ ವರ್ಷ ಸಹಸ್ರಂ ಹಿ ತಪೋ ಘೋರಮುಪಾಗಮತ್ ||

ತಸ್ಮಿನ್ ಸಂತಪ್ಯಮಾನೇತು ವಿಶ್ವಾಮಿತ್ರೇ ಮಹಾಮುನೌ |
ಸಂಭ್ರಮಃ ಸುಮಹಾನಾಸೀತ್ ಸುರಾಣಾಂ ವಾಸವಸ್ಯ ಚ ||

ರಂಭಾಂ ಅಪ್ಸರಸಂ ಶಕ್ರಃ ಸರ್ವೈರ್ಮರುದ್ಗಣೈಃ |
ಉವಾಚಾತ್ಮಹಿತಂ ವಾಕ್ಯಂ ಅಹಿತಂ ಕೌಶಿಕಸ್ಯ ಚ ||

|| ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಕಾಂಡೇ ತ್ರಿಷಷ್ಟಿತಮಸ್ಸರ್ಗಃ ||

||ಓಮ್ ತತ್ ಸತ್ ||

Post a Comment

ನವೀನ ಹಳೆಯದು